News Updates

News Updates

ಸುಳ್ಯ: ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ನಿವೃತ್ತ ಶಿಕ್ಷಕಿ ಶ್ರೀಮತಿ ಅಂಬಾಬಾಯಿಯವರಿಗೆ ಗುರುವಂದನೆ

ಸುಳ್ಯದ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಶಿಕ್ಷಕಿ ಸುಳ್ಯದ ಹಳೆಗೇಟು ವಿದ್ಯಾನಗರದ ಶ್ರೀಮತಿ ಅಂಬಾಬಾಯಿ ಅವರನ್ನು ಗುರುಪೂರ್ಣಿಮೆಯ […]

News Updates

ವಿದ್ಯಾಮಾತಾ ಅಕಾಡೆಮಿಯಲ್ಲಿ ಪಿಯುಸಿ/ಡಿಗ್ರಿ ನಂತರ ಮುಂದೇನು ಕಾರ್ಯಾಗಾರ | ಭವಿಷ್ಯದ ಚಿಂತೆಯೇ? ತಡವೇಕೆ ಈ ಕೂಡಲೇ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಿ| ಸರಕಾರಿ & ಖಾಸಗಿ ಕ್ಷೇತ್ರದಲ್ಲಿನ ಉದ್ಯೋಗಾವಕಾಶಗಳ ಮಾಹಿತಿ ಪಡೆದ ಯುವ ಆಕಾಂಕ್ಷಿಗಳು

ಹಲವಾರು ಸರಕಾರಿ ನೇಮಕಾತಿಗಳಲ್ಲಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ನೇಮಕಾತಿಗೊಳ್ಳುವಂತೆ ಮಾಡಿದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯ ಕೇಂದ್ರ ಕಛೇರಿ ಪುತ್ತೂರಿನಲ್ಲಿ ಯುವ ಉದ್ಯೋಗಾಕಾಂಕ್ಷಿಗಳಿಗೆ

News Updates

ರಾಜಸ್ತಾನದಲ್ಲಿ ನಿರಂತರ ಪ್ರವಾಹ ಮಳೆ | ಸಂತ್ರಸ್ತರ ಜೊತೆ ನಿಂತ ಅರೆಸೆಸ್ಸ್ ಸ್ವಯಂಸೇವಕರು

ರಾಜಸ್ಥಾನದಲ್ಲಿ ಕೋಟಾ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಬರುತ್ತಿರುವ ಕಾರಣ ಜನಜೀವನ ಅಸ್ತವಸ್ತ್ಯಗೊಂಡಿದೆ. ಅನೇಕ ನಗರ ತಗ್ಗು ಪ್ರದೇಶಗಳ ಮನೆಗಳಲ್ಲಿ ನೆರೆ ನೀರು ಹರಿದು ಜನಸಾಮಾನ್ಯರು ತೊಂದರೆಗಿಡಾಗಿದ್ದು

News Updates

ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಕೇಸ್: ಎಸ್ಐಟಿ ರಚನೆ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳ ಕೇಸ್ ಕುರಿತು ಪೋಸ್ಟ್

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಬಹಳ ಸುದ್ದಿಮಾಡುತ್ತಿದ್ದ ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇದೀಗ ತನಿಖಾ

News Updates

ಸಿಗಂದೂರು ಲಾಂಚ್ ಗೆ ಮುಕ್ತಿ | ಕುಂದಾಪುರ-ಗಂಗೊಳ್ಳಿ ಒಂದಾಗಿಸಲು ಲಾಂಚ್ ಉಪಯೋಗವಾಗಲಿ| ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಶ್ರೀರಾಮುಲು-ಜನಾರ್ಧನ್ ರೆಡ್ಡಿ

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದ ರಾಯಚೂರು, ಬಳ್ಳಾರಿ , ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಸಂಘಟನ್ಮಾತಕ ಸಭೆ ನಡೆಯಿತು.ಪಕ್ಷವನ್ನು ಸಂಘಟಿಸಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ

News Updates

ಧರ್ಮಸ್ಥಳ ಪ್ರಕರಣಗಳ ತನಿಖೆಗೆ ನೂತನ ಎಸ್‌ಐಟಿ ತಂಡ ರಚನೆ | ಹಿರಿಯ ಐಪಿಎಸ್ ಅಧಿಕಾರಿ ಡಾ. ಪ್ರಣವ್ ಮೊಹಾಂತಿ ನೇತ್ರತ್ವದಲ್ಲಿ ನಡೆಯಲಿದೆ ತನಿಖೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಎರಡು ದಶಕಗಳಲ್ಲಿ ನಡೆದಿದೆ ಎನ್ನಲಾದ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ, ನಿಗೂಢ ಸಾವು ಮತ್ತು

News Updates

ಸಿಗಂದೂರು ಲಾಂಚ್ ಕುಂದಾಪುರ-ಗಂಗೊಳ್ಳಿ ಒಂದಾಗಿಸಲು ಬರಲಿ

ಕುಂದಾಪುರ: ಸಿಗಂದೂರಿನ ಅಂಬಾರ ಕೊಡ್ಲು- ಕಳಸವಳ್ಳಿಯನ್ನು ಬೆಸೆಯುತ್ತಿದ್ದ ಲಾಂಚ್ (ಬಾರ್ಜ್‌)ಗಳು ಇನ್ನು ಗಂಗೊಳ್ಳಿ- ಕೋಡಿ-ಕುಂದಾಪುರವನ್ನು ಒಂದಾಗಿಸಲು ಬರಲಿ ಎಂಬ ಬೇಡಿಕೆ ವ್ಯಕ್ತವಾಗುತ್ತಿದೆ. ಆರು ದಶಕಗಳಿಂದ ಕನಸಾಗಿದ್ದ ಸಿಗಂದೂರು

News Updates

ಕಡಬ ಪಟ್ಟಣ ಪಂಚಾಯತ್ ಚುನಾವಣೆ | ನಾಳೆ ಬಿಜೆಪಿ ಸಂಕಲ್ಪ ಸಮಾವೇಶ

ಕಡಬ:ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಪಟ್ಟಣ ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಕಾರ್ಯಕರ್ರ ಸಂಕಲ್ಪ ಸಮಾವೇಶ ನಾಳೆ ದಿನಾಂಕ 21 ರ ಸೋಮವಾರ ಅನುಗ್ರಹ ಕಲಾ ಮಂದಿರ ಕಡಬದಲ್ಲಿ

News Updates

ಜಾರಕಿಹೊಳಿ ಬ್ರದರ್ಸ್ ಕೋಟೆ ಛಿದ್ರಪಡಿಸಲು ಲಿಂಗಾಯತ ನಾಯಕರ ಒಗ್ಗಟ್ಟು! ಮಹಾರಾಷ್ಟ್ರದ ಮಠದಲ್ಲಿ ಸೀಕ್ರೆಟ್ ಸಭೆ!

ಮೂಲಗಳ ಪ್ರಕಾರ, ಬೆಳಗಾವಿ ಜಿಲ್ಲೆಯ ಬಹುತೇಕ ಲಿಂಗಾಯತ ನಾಯಕರು ಮಹಾರಾಷ್ಟ್ರದ ಪ್ರಮುಖ ಮಠವೊಂದರಲ್ಲಿ ನಡೆದ ಸೀಕ್ರೆಟ್ ಸಭೆಯಲ್ಲಿ ಭಾಗಿಯಾಗಿದ್ದು, ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸೇರಿದಂತೆ ಪಕ್ಷಾತೀತವಾಗಿ ಲಿಂಗಾಯತ

News Updates

ಉದ್ಯಮಿಗಳಿಗೆ ವಂಚನೆ ಪ್ರಕರಣ: ಮಂಗಳೂರಿನ ರೋಶನ್ ಮನೆ ಸುತ್ತ ಸಿಸಿ ಕೆಮರಾ ಕೋಟೆ

ಇದರ ದೃಶ್ಯಗಳೇ ಅಪಾಯ ಎಚ್ಚರಿಸುವ ಕರೆಘಂಟೆ… ಟಿವಿ ಪರದೆ ಮೇಲೆ ಪ್ರತೀ ದೃಶ್ಯವೂ ಬಿತ್ತರ ಮಂಗಳೂರು: ಎಷ್ಟು ವಿಚಿತ್ರ ಈ ವಂಚಕ ರೋಶನ್ಗೊತ್ತೇ? ವಿಧಾನಸೌಧದಿಂದ ಹಿಡಿದು ಐಷಾರಾಮಿ

error: Content is protected !!