ಆಪರೇಷನ್ ಸಿಂಧೂರ ಯಶಸ್ವಿ | ಸುಳ್ಯ ನಗರ ಬಿಜೆಪಿ ಮಹಾಶಕ್ತಿ ವತಿಯಿಂದ ಚೆನ್ನಕೇಶವ ದೇವರಿಗೆ ವಿಶೇಷ ಪ್ರಾರ್ಥನೆ

Picture of Savistara

Savistara

Bureau Report

ಪಾಕ್ ಉಗ್ರರ ನೆಲೆಗಳ ಮೇಲೆ ಸೇನಾ ದಾಳಿ ನಡೆಸಿ ನೂರಾರು ಭಯೋತ್ಪಾದಕರನ್ನು ಹತ್ಯೆ ಮಾಡಿ ಆಪರೇಷನ್ ಸಿಂಧೂರು ನಡೆಸಿದ ಸೈನಿಕರ ಸಾಹಸ ದ ಶ್ರೇಯಸ್ಸು ಗೆ ಸುಳ್ಯ ನಗರ ಬಿಜೆಪಿ ಮಹಾಶಕ್ತಿ ವತಿಯಿಂದ ಚೆನ್ನಕೇಶವ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪಿ.ಕೆ ಉಮೇಶ್ ,ಕುಸುಮಾಧಾರ ಎ. ಟಿ, ಸೋಮನಾಥ ಪೂಜಾರಿ,ಜಗದೀಶ ಜಯನಗರ,ಸುನಿಲ್ ಕೇರ್ಪಳ,ನಾರಾಯಣ ಶಾಂತಿನಗರ, ಜಗನ್ನಾಥ ಜಯನಗರ, ದಯಾನಂದ ಕೇರ್ಪಳ, ಚಿದಾನಂದ ವಿದ್ಯಾನಗರ, ಸುಧಾಕರ ಕುರುಂಜಿಭಾಗ್ , ಕೇಶವ ಮಾಸ್ಟರ್, ಬುದ್ಧನಾಯ್ಕ, ಚಂದ್ರುರಾವ್ ಕೇರ್ಪಳ, ಕಿಶೋರಿ ಶೇಟ್ ಮತ್ತಿತರರು ಉಪಸ್ಥಿತರಿದ್ದರು

[t4b-ticker]
error: Content is protected !!