ಕಾಶ್ಮೀರ ಪಹಲ್ ಗಾಂವ್ ಭಯೋತ್ಪಾದಕರ ದಾಳಿ | ರಾಷ್ಟ್ರಾಭಿಮಾನಿ ಬಳಗ ಐವರ್ನಾಡು ವತಿಯಿಂದ ಮಡಿದವರಿಗೆ ಅಂತಿಮ ನಮನ

Picture of Savistara

Savistara

Bureau Report

ರಾಷ್ಟ್ರಾಭಿಮಾನಿ ಬಳಗ ಐವರ್ನಾಡು ‌ ವತಿಯಿಂದ ಇಂದು ಪಹಲ್ಗಾಮ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು ಈ ವೇಳೆ ಮೋಹನ್ ಬೋಳುಗುಡ್ಡೆ,ಅನಿಲ್ ದೇರಾಜೆ, ಚಂದ್ರಾ ಕೋಲ್ಚರ್ ಮಾತನಾಡಿ ಸರ್ಕಾರ ತಕ್ಷಣ ಭಯೋತ್ಪಾದಕರ ವಿರುದ್ಧ ಕಠಿಣ ಸಮರ ಸಾರಬೇಕೆಂದು ಆಗ್ರಹಿಸಿದರು.

ಕಿಶನ್ ಜಬಳೆ ಕಾರ್ಯಕ್ರಮ ನಿರೂಪಿಸಿದರು ಈ ಸಂದರ್ಭದಲ್ಲಿ ವಿಕ್ರಂ ಪೈ,ನಂದಕುಮಾರ್ ಬಾರೆತ್ತಡ್ಕ,ಪ್ರಮೋದ್ ಕಣಿಲೆಗುಂಡಿ,ದಯಾನಂದ ಕಟ್ಟತ್ತಾರು,ಗಣೇಶ್ ಬದಂತಡ್ಕ,ನಿಖಿಲ್ ಮಡ್ತಿಲ, ಶರವಣ ಬಾಂಜಿಕೋಡಿ,ಶಿವಕುಮಾರ್ ಬಾಂಜಿಕೋಡಿ, ರಾಜೇಶ್ ನೆಕ್ರಪ್ಪಾಡಿ, ರಾಜೇಶ್ ಪಾಲೆಪ್ಪಡಿ

ರಮೇಶ ಮಿತ್ತಮೂಲೆ, ಶೇಖರ ಮತ್ತಿತ್ತರರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಮೊಂಬತ್ತಿ ಬೆಳಗಿಸಿ ಮಡಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

[t4b-ticker]
error: Content is protected !!