ಸಂಸದ ರಾಘವೇಂದ್ರ ಬಿ. ವೈ ರಾಮೇಶ್ವರಂ ದೇವಸ್ಥಾನಕ್ಕೆ ಭೇಟಿ

Picture of Savistara

Savistara

Bureau Report

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಂಬನ್ ದ್ವೀಪದಲ್ಲಿನ ಪವಿತ್ರ ರಾಮೇಶ್ವರಂ ದೇವಸ್ಥಾನಕ್ಕೆ ಸಂಸದ ರಾಘವೇಂದ್ರ ಬಿ ವೈ ಕುಟುಂಬ ಸಮೇತ ಭೇಟಿ ನೀಡಿದರು.

ಪುರಾಣ ಪ್ರಸಿದ್ಧಿಯಂತೆ ಸ್ವಯಂ ಪ್ರಭು ಶ್ರೀರಾಮರಿಂದ ಪ್ರತಿಷ್ಠಾಪಿತವಾದ ಶಿವಲಿಂಗದ ದರ್ಶನದಿಂದ ಮನಸ್ಸಿಗೆ ಶಾಂತಿ ಹಾಗೂ ಆತ್ಮತೃಪ್ತಿ ದೊರಕಿತು.

ಈ ಪವಿತ್ರ ಕ್ಷೇತ್ರದ ದರ್ಶನವು ಭಕ್ತಿ ಮತ್ತು ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎಂದು ಎಂದು ರಾಘವೇಂದ್ರ ಬಿ ವೈ ಹೇಳಿದರು.

[t4b-ticker]
error: Content is protected !!