ಸುಳ್ಯ ಕೆ.ಎಸ್. ಅರ್. ಟಿ.ಸಿ ಬಸ್ ನಿಲ್ದಾಣಕ್ಕೆ ಕತ್ತಲ ಭಾಗ್ಯ | ಪ್ರಯಾಣಿಕರ ಪರದಾಟ

Picture of Savistara

Savistara

Bureau Report

ಸುಳ್ಯ ಕೆಎಸ್‌ಆರ್ಟಿಸಿ ಬಸ್ಸು ನಿಲ್ದಾಣದ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಘಟನೆ ಜ 13 ರಂದು ನಡೆದಿದೆ.

ಈ ಕಾರಣದಿಂದ ಸಂಜೆಯಿಂದಲೇ ಕೆಎಸ್‌ಆರ್ಟಿಸಿ ಬಸ್‌ ನಿಲ್ದಾಣ ಕತ್ತಲುಮಯಗೊಂಡಿದ್ದು ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಯಿತು.ಶೌಚಾಲಯ, ಟಿಸಿ ಪಾಯಿಂಟ್ ಮುಂತಾದ ಕಡೆಗಳಲ್ಲಿ ಲೈಟ್ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.

[t4b-ticker]
error: Content is protected !!