ಸುಳ್ಯ: ಜಾಲ್ಸುರು – ಸೊಣಂಗೇರಿ ರಸ್ತೆಯ ಅರಿಯಡ್ಕ ನ.ಸೀತಾರಾಮ ರ ತೋಟಕ್ಕೆ ನಿನ್ನೆ ತಡರಾತ್ರಿ ಕಾಡನೆಯೊಂದು ದಾಳಿ ಮಾಡಿ ತೋಟದ ಕಾಂಪೌಂಡ್ ಗೆ ಹಾನಿ ಮಾಡಿ,ತೋಟದಲ್ಲಿನ ಮರವನ್ನು ಮುರಿದು ಹಾಕಿದೆ,

ಈ ಹಿಂದೆ ಕನಕಮಜಲು,ಪೆರ್ಲಂಪಾಡಿ ಯಲ್ಲಿ ವ್ಯಾಪಕವಾಗಿ ಕೃಷಿ ಹಾನಿ ನಡೆಸಿದ ಆನೆ ಇದೀಗ ಜಾಲ್ಸುರ್ ಪರಿಸರದಲ್ಲಿ ಕಂಡುಬಂದಿದ್ದು ಕೃಷಿಕರು ಭಯಭೀತರರಾಗಿದ್ದಾರೆ ಅರಣ್ಯ ಇಲಾಖೆ ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.














































