ನವದೆಹಲಿ:ಪಾಕಿಸ್ತಾನದ ಭಯೋತ್ಪಾದನೆ ಪಹಲ್ಗಾಂ ಕೃತ್ಯದ ನಂತರ ಭಾರತ ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಕೈಗೊಂಡ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ಕುರಿತು ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗೆ ಭಾರತದ ಸಂದೇಶವನ್ನು ಸಾರಲು ಭಾರತ ಸರ್ಕಾರ ಸರ್ವಪಕ್ಷ ರಾಜತಾಂತ್ರಿಕ ನಿಯೋಗ ರಚಿಸಿದ್ದು 7 ತಂಡಗಳಾಗಿ ಭೇಟಿ ನೀಡಲಿದೆ.

ಈ ವೇಳೆ ದಕ್ಷಿಣಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ರಷ್ಯಾ,ಸ್ಪೇನ್,ಗ್ರೀಸ್, ಸೋಲವೆನಿಯ,ಲ್ಯಾಟಿವ್,ರಷ್ಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ ಈ ನಿಯೋಗದಲ್ಲಿ 8 ಜನ ಸಂಸದರು ಒಳಗೊಂಡಿದ್ದಾರೆ.












































