ಸುಳ್ಯ:ಸುಳ್ಯ ತಾಲೂಕಿನ ಸಹಕಾರ ಭಾರತಿಯ ಸದಸ್ಯರ ಅಭ್ಯಾಸ ವರ್ಗ ಸುಳ್ಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಸಹಕಾರ ಭಾರತಿ ಅಧ್ಯಕ್ಷ ಸೋಮಶೇಖರ್ ಕಟ್ಟೆಮನೆ ಅದ್ಯಕ್ಷತೆಯಲ್ಲಿ ನಡೆಯಿತು ಕಾರ್ಯಕ್ರಮದಲ್ಲಿ ಪ್ರಾಂತ ಸಹ ಸೇವಾ ಪ್ರಮುಖ ನ. ಸೀತಾರಾಮ್,

ಜನತಾ ಬಜಾರ್ ಅಧ್ಯಕ್ಷ ಪ್ರಸನ್ನ ಭಟ್,ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್, ತಾಲೂಕು ಸಹಕಾರ ಪ್ರಮುಖರು ಉಪಸ್ಥಿತರಿದ್ದರು, ವಿವಿಧ ವಿಚಾರಗಳ ಬಗ್ಗೆ ಗೋಷ್ಠಿಗಳು ನಡೆದವು ತಾಲೂಕಿನ ಸಹಕಾರ ಸಂಘ ನಿರ್ದೇಶಕರು ಕಾರ್ಯಕ್ರಮ ಭಾಗಿಯಾಗಿದ್ದರು













































