ವಿಕಸಿತ ಕೇರಳಂ ಪ್ರಯುಕ್ತ ವಿಕಸಿತ ಅಳುವ ಕ್ಷೇತ್ರದ ಪತ್ರಕವನ್ನು ಕೊಚ್ಚಿಯ ಅಳುವದ ಟೌನ್ ಹಾಲ್ ಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಬಿಡುಗಡೆ ಗೊಳಿಸಲಾಯಿತು. ಭಾಜಪ ರಾಷ್ಟ್ರೀಯ ಉಪಾಧ್ಯಕ್ಷ ಎ ಪಿ ಅಬ್ದುಲ್ ಕುಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಆಳುವ ಬಿಜೆಪಿ ಅಭ್ಯರ್ಥಿ ಬ್ರಹ್ಮ ರಾಜ್ ಅವರು ಅಧ್ಯಕ್ಷತೆ ವಹಿಸಿದ್ದರು,ಅಳುವ ವಿಧಾನಸಭಾ ಬಿಜೆಪಿ ಪ್ರಭಾರಿ ಪ್ರಸನ್ನ ದರ್ಬೆ ಹಾಗೂ ಟಿ20, ಬಿಡಿಜೆಎಸ್ ಪಾರ್ಟಿಯ ಮುಖಂಡ ಉಪಸ್ಥಿತರಿದ್ದರು.ಕೇರಳದ ಪ್ರಸಿದ್ಧ ಕೂಚುಪೂಡಿಯೊಂದಿಗೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆದವು, ಸಾವಿರಾರು ಬಿಜೆಪಿ ಮೈತ್ರಿಕೂಟ ಕಾರ್ಯಕರ್ತರು ಭಾಗವಹಿಸಿದ್ದರು













































