ದೆಹಲಿ ಸಂಘ ಕಾರ್ಯಾಲಯಕ್ಕೆ ಭೇಟಿ ನೀಡಿದ ನೂತನ ರಾಜ್ಯಸಭಾ ಎಂಪಿ ಸದಾನಂದ ಮಾಸ್ಟರ್

Picture of Savistara

Savistara

Bureau Report

ದೆಹಲಿ:ನೂತನವಾಗಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಕೇರಳದ ಸದಾನಂದ ಮಾಸ್ಟರ್ ಕುಟುಂಬ ಸಮೇತ ಅರೆಸೆಸ್ಸ್ ದೆಹಲಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅರೆಸೆಸ್ಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಉಪಸ್ಥಿತರಿದ್ದರು. ನಾನು ಹೋಗಬೇಕೆಂದು ಬಹಳ ದಿನಗಳಿಂದ ಬಯಸಿದ್ದೆ. ನಿನ್ನೆ ನನಗೆ ಅವಕಾಶ ಸಿಕ್ಕಿತು. ಗೌರವಾನ್ವಿತ ಸರ್ಕಾರಿವಾಹ ದತ್ತಾಜಿಯವರೊಂದಿಗೆ ಸುಮಾರು 40 ನಿಮಿಷಗಳ ಕಾಲ ಮಾತನಾಡಿದೆ.

ನಾನು ಸಂಘಸ್ಥಾನಕ್ಕೆ ಹೋದೆ, ಅಲ್ಲಿ ಗೌರವಾನ್ವಿತ ಡಾಕ್ಟರಜಿಯ ಪೂರ್ಣ ದೇಹದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದು ಮಾನವ ಸೃಷ್ಟಿಯ ವೈಜ್ಞಾನಿಕ ಮತ್ತು ಶುದ್ಧ ಪ್ರಕ್ರಿಯೆ ನಡೆಯುವ ಪವಿತ್ರ ಸ್ಥಳವಾಗಿದೆ. ನಾನು ಡಾಕ್ಟರಜಿಯವರ ಮುಂದೆ ಧ್ಯಾನದಲ್ಲಿ ಕೆಲವು ಕ್ಷಣಗಳ ಕಾಲ ನಿಂತಾಗ, ನನಗೆ ನಂಬಲಾಗದ ಅನುಭವವಾಯಿತು.
“ನೀವು ನನ್ನ ಮುಂದೆ ಇದ್ದರೆ
ನಾನೇನು ಮಾಡಲಿ…” ಯೆಂದು ತಮ್ಮ ಬ್ಲಾಗ್ ಲಿ ಮಾಸ್ಟರ್ ಬರೆದುಕೊಂಡಿದ್ದಾರೆ

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!