ಅಗ್ನಿವಿರ್ ಗೆ ಆಯ್ಕೆಯಾದ ಸ್ವಸ್ತಿಕ್ ಜೆ ಐವರ್ನಾಡು | ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಸನ್ಮಾನ ಕಾರ್ಯಕ್ರಮ

Picture of Savistara

Savistara

Bureau Report

ಭಾರತೀಯ ಜನತಾ ಪಕ್ಷ ಐವನಾಡು ಶಕ್ತಿ ಕೇಂದ್ರ ಇದರ ವತಿಯಿಂದ ಐವರ್ನಾಡಿನ ಜಬಳೆ ಸೂರಪ್ಪ ಗೌಡ ದಂಪತಿಗಳ ಪುತ್ರ ಸ್ವಸ್ತಿಕ್ ಜೆ ಅಗ್ನಿವೀರ್ ಆಯ್ಕೆಯಾಗಿದ್ದು ಈ ಹಿನ್ನಲೆಯಲ್ಲಿ ಐವರ್ನಾಡು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ದೇಶ ಸೇವೆಗೆ ತೆರಳುತ್ತಿರುವ ಈ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮ ಗೌರವರ್ಪಣೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಕೃಷ್ಣಪ್ರಸಾದ್ ಮಡ್ತಿಲ,ನಿವೃತ್ತ ಸೈನಿಕರಾದ ಗಣೇಶ್ ಬಜಂತಡ್ಕ,ಶಕ್ತಿ ಕೇಂದ್ರದ ಸಂಚಾಲಕರಾದ ನಂದಕುಮಾರ್, ದೇವರಕಾನ ಬೂತ್ ಸಮಿತಿಯ ಅಧ್ಯಕ್ಷರಾದ ಗಣೇಶ್ ಕುಳ್ಳಂಪಾಡಿ ಕಾರ್ಯದರ್ಶಿಯಾದ ವಿನೋದ್ ಕುಳ್ಳಂಪಾಡಿ, ದೇವದಾಸ್ ಕತ್ತಲಡ್ಕ, ನವೀನ್ ಸಾರ ಕರೆ, ಮೋಹನ್ ಬೋಲ್ಗುಡ್ಡೆ ನಿಖಿಲ್ ಮಡ್ತಿಲ, ಕಿಶನ್ ಜಬಳೆ, ಅನಿಲ್ ದೇರಾಜೆ ರಾಘವ ಕುಳ್ಳಂಪಾಡಿ ಮತ್ತಿತ್ತರರು ಉಪಸ್ಥಿತರಿದ್ದರು.

[t4b-ticker]
error: Content is protected !!