ಮಗುವಿನ ತಂದೆ ಶ್ರೀಕೃಷ್ಣಾ ಜೆ ರಾವ್ – ಡಿಎನ್‌ಎಯಲ್ಲಿ ಪ್ರೂವ್ ಆಗಿದೆ : ಕೆಪಿ ನಂಜುಡಿ ಘೋಷಣೆ

Picture of Savistara

Savistara

Bureau Report

ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್‌ ರಾವ್‌ ಎಂಬವರ (BJP Leader Son) ಪುತ್ರ ಕೃಷ್ಣ ರಾವ್ (Krishna Rao) ಎಂಬಾತನ ವಿರುದ್ಧ ಕೆಲ ದಿನಗಳ ಹಿಂದೆ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಪುತ್ತೂರು: ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್‌ ರಾವ್‌ ಎಂಬವರ (BJP Leader Son) ಪುತ್ರ ಕೃಷ್ಣ ರಾವ್ (Krishna Rao) ಎಂಬಾತನ ವಿರುದ್ಧ ಕೆಲ ದಿನಗಳ ಹಿಂದೆ ಅತ್ಯಾಚಾರ ಆರೋಪ ಕೇಳಿಬಂದಿತ್ತು.ಇದೀಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಮಗುವಿನ ತಂದೆ ಶ್ರೀಕೃಷ್ಣಾ ಜೆ ರಾವ್ ಡಿ ಎನ್ ಎಯಲ್ಲಿ ಪ್ರೊವ್ ಆಗಿದೆ ಎಂದು ವಿಶ್ವಕರ್ಮ ಸಮಾಜದ ನಾಯಕ ಕೆಪಿ ನಂಜುಡಿ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಯುವತಿ ಗರ್ಭಿಣಿ ಆಗುತ್ತಿದ್ದಂತೆ ಆತ ಆಕೆಯನ್ನು ಮದುವೆಯಾಗಲು ನಿರಾಕರಿಸಿ ನಾಪತ್ತೆಯಾಗಿದ್ದ ಎಂದೂ ವರದಿಯಾಗಿತ್ತು. ಜುಲೈ 1 ರಂದು ಮೈಸೂರಿನಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಲವ್, ಸೆಕ್ಸ್, ದೋಖಾ ಪ್ರಕರಣದಲ್ಲಿ ಆರೋಪಿ ಕೃಷ್ಣ ರಾವ್‌ಗೆ ನ್ಯಾಯಾಂಗ ಬಂಧನವಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ.

ಪೊಲೀಸ್‌ ಇನ್ಸ್‌ ಪೆಕ್ಟರ್ ಸಂತ್ರಸ್ತೆಯ ತಾಯಿಗೆ ಹಾಗೂ ನಂಜುಡಿಗೆ ಮಾಹಿತಿ ನೀಡಿದ್ದಾರೆ ಎಂದು ಸೆ.27ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದಾರೆ.ಈ ವೇಳೆ ಸಂತ್ರಸ್ತೆ ಹಾಗೂ ತಾಯಿ ನಮಿತಾ ರವರು ಉಪಸ್ಥಿತರಿದ್ದರು

[t4b-ticker]
error: Content is protected !!