ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರದಿಂದ ಅಟಲ್ ಜನ್ಮದಿನ ಕಾರ್ಯಕ್ರಮ

Picture of Savistara

Savistara

Bureau Report

ಬಿಜೆಪಿ ಯ ಸುಳ್ಯ ನಗರ ಮಹಾಶಕ್ತಿ ಕೇಂದ್ರ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆಯ ಕಾರ್ಯಕ್ರಮ ಸುಳ್ಯದ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ,ಪ್ರದೀಪ್ ರೈ, ನಗರ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕುಸುಮಧಾರ ಎ.ಟಿ,ಶಿವಾನಂದ ಕುಕ್ಕುಂಬಳ,ಸಿ. ಎ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ್, ಸುನಿಲ್ ಕೇರ್ಪಳ,ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ,,

ಬೂಡು ರಾಧಾಕೃಷ್ಣ,ಜಿನ್ನಾಪ್ಪ ಪೂಜಾರಿ,ದಾಮೋದರ ಮಂಚಿ, ಮಂಡಲ ಉಪಾಧ್ಯಕ್ಷ ಶಿವಾನಂದ, ಚಿದಾನಂದ ವಿದ್ಯಾನಗರ, ದಾಮೋದರ ಮಂಚಿ, ಸಿ. ಎ ಬ್ಯಾಂಕ್ ಉಪಾಧ್ಯಕ್ಷ ಚಂದ್ರ ಶೇಖರ, ಹೇಮಂತ್ ಕಂದಡ್ಕ, ದಿನೇಶ ದುಗಲಡ್ಕ, ಶಿವಪ್ರಸಾದ್, ಶ್ರೀನಿವಾಸ್ ಮಾಸ್ಟರ್, ಸುಧಾಕರ ಕುರುಂಜಿ,

ಶೀನಪ್ಪ ಪಡ್ರೆ, ಸಚಿನ್ ದೆಂಗೋಡಿ, ಮೋಹನ್ ಕೇರ್ಪಳ, ರಂಜಿತ್ ಕುಮಾರ್ ಜಯನಗರ, ಪ್ರದೀಪ್ ರೈ ಬೂಡು, ಶಿವರಾಮ ಕೇರ್ಪಳ, ರಂಜಿತ್ ಎನ್. ಆರ್,ವಸಂತ ಬೀರಮಂಗಲ, ಕಿರಣ್ ಕುರುಂಜಿ, ದಯಾನಂದ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು

[t4b-ticker]
error: Content is protected !!