ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಇಂದು ಉಡುಪಿ ಜಿಲ್ಲೆ ವಿವಿಧ ಕಾರ್ಯಕ್ರಮ ಭಾಗಿ

Picture of Savistara

Savistara

Bureau Report

ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಇಂದು ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು ಬೆಳಿಗ್ಗೆ 11.30 ಕೊಲ್ಲೂರು ದೇವಸ್ಥಾನ ಭೇಟಿ, 12.15 ಶಿರೂರುಚಾರೋಡಿ ಮೇಸ್ತ ಸಮ್ಮೇಳನ, ಮಧ್ಯಾಹ್ನ 1.ಗಂಟೆ ಉಪ್ಪುಂದದೇವಾಡಿಗ ಸಂಘ ಉಪ್ಪುಂದ ಇದರ ದಶಮ ಸಂಭ್ರಮ ಕಾರ್ಯಕ್ರಮಸಂಜೆ:4,00ತ್ರಾಸಿ ಬೀಚ್ ಉತ್ಸವ,:5.00 ಗಂಟೆ ಸ.ಮಾ.ಹಿ.ಪ್ರಾ.ಶಾಲೆ ತಲ್ಲೂರು,ಸಂಜೆ:6.00 ಕುಂಭಾಶಿ ಖಾಸಗಿ ಕಾರ್ಯಕ್ರಮ,ರಾತ್ರಿ 7.00 ಕಾಪು ಕಡಲ ಪರ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿಶಿವಮೊಗ್ಗ ತೆರಳಲಿದ್ದಾರೆಂದು ಸಂಸದ ಅಪ್ತ ಸಹಾಯಕರಾದಶಿವಕುಮಾರ್ ತಿಳಿಸಿದ್ದಾರೆ.

[t4b-ticker]
error: Content is protected !!