ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಇಂದು ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು ಬೆಳಿಗ್ಗೆ 11.30 ಕೊಲ್ಲೂರು ದೇವಸ್ಥಾನ ಭೇಟಿ, 12.15 ಶಿರೂರುಚಾರೋಡಿ ಮೇಸ್ತ ಸಮ್ಮೇಳನ, ಮಧ್ಯಾಹ್ನ 1.ಗಂಟೆ ಉಪ್ಪುಂದದೇವಾಡಿಗ ಸಂಘ ಉಪ್ಪುಂದ ಇದರ ದಶಮ ಸಂಭ್ರಮ ಕಾರ್ಯಕ್ರಮಸಂಜೆ:4,00ತ್ರಾಸಿ ಬೀಚ್ ಉತ್ಸವ,:5.00 ಗಂಟೆ ಸ.ಮಾ.ಹಿ.ಪ್ರಾ.ಶಾಲೆ ತಲ್ಲೂರು,ಸಂಜೆ:6.00 ಕುಂಭಾಶಿ ಖಾಸಗಿ ಕಾರ್ಯಕ್ರಮ,ರಾತ್ರಿ 7.00 ಕಾಪು ಕಡಲ ಪರ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿಶಿವಮೊಗ್ಗ ತೆರಳಲಿದ್ದಾರೆಂದು ಸಂಸದ ಅಪ್ತ ಸಹಾಯಕರಾದಶಿವಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಇಂದು ಉಡುಪಿ ಜಿಲ್ಲೆ ವಿವಿಧ ಕಾರ್ಯಕ್ರಮ ಭಾಗಿ
Savistara
Bureau Report
[t4b-ticker]













































