
ರಾಜ್ಯಸರ್ಕಾರ ಜನ ವಿರೋಧಿ ನೀತಿ ಮತ್ತು ವೈಫಲ್ಯ ಖಂಡಿಸಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಬಳಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.

ಗ್ರಾಮೀಣ ಪ್ರದೇಶ ರಿಗೆ ಸರ್ಕಾರದ ಸೌಲಭ್ಯ ವಿಳಂಬ,ಅಭಿವೃದ್ಧಿ ಕೆಲಸ ಕುಂಠಿತವಾಗಿದ್ದು ಈ ಬಗ್ಗೆ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರು ಸುಜಾತಾ, ಉಪಾಧ್ಯಕ್ಷರು ಮತ್ತು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ರಾಜೇಶ್ ಏನ್, ಗಿರೀಶ್ ಆಚಾರ್ಯ, ಭವಾನಿಶಂಕರ್ ಪುಂಬಾಡಿ ಎಸ್,ದಿನೇಶ್ ಸಂಪ್ಯಾಡಿ, ಶಿವಪ್ರಸಾದ್ ನಡುತೋಟ, ಅಚ್ಚುತ ಗೌಡ, ಭರತ್ ನೆಕ್ರಾಜೆ, ಅಶೋಕ್ ಮೂಲಮಜಲು,ಶೋಭಾ ನಲ್ಲೂರಾಯ, ವನಜ ಭಟ್, ಶೋಭಾ ಗಿರಿಧರ್, ಭಾರತಿ ದಿನೇಶ್, ದಿವ್ಯ ಯಶೋಧ ಕೃಷ್ಣ,ಮನುದೇವ್ ಪರಮಲೆ,ಜಯಪ್ರಕಾಶ್ ಕುಜೂಗೋಡು,ವೆಂಕಟೇಶ್ ಹೆಚ್ ಎಲ್ ,ದಿಲೀಪ್ ಉಪ್ಪಳಿಕೆ,ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು













































