ಸುಳ್ಯದಲ್ಲಿ ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಬಿಜೆಪಿ ನಗರ ಮಹಾಶಕ್ತಿ ಕೇಂದ್ರ ವತಿಯಿಂದ ಗೌರವ

Picture of Savistara

Savistara

Bureau Report

ಸುಳ್ಯ:1975 ಇಸವಿ ಜೂ. 25 ರಂದು ದೇಶದಲ್ಲಿ ತುರ್ತು ಪರಿಸ್ಥಿತಿಗೆ 50 ವರ್ಷ ತುಂಬಿದ್ದು, ಈ ಕರಾಳ ಅಧ್ಯಯ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ,ಚಳವಳಿ ನಡೆಸಿದ ಸುಳ್ಯದ ಪಿ.ಕೆ ಉಮೇಶ್ ಮತ್ತು ಜಯರಾಮ್ ಬೊಳ್ಳಜೆ ಯವರನ್ನು ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಎ.ಟಿ.ಕುಸುಮಾಧರ, ಕಾರ್ಯದರ್ಶಿ ನಾರಾಯಣ ಶಾಂತಿನಗರ, ತಿಮ್ಮಪ್ಪ‌ ಗೌಡ ನಾವೂರು, ಶಿವನಾಥ ರಾವ್, ಕುಸುಮಾಧರ ಕೆ.ಜೆ., ಜಿನ್ನಪ್ಪ ಪೂಜಾರಿ, ಪ್ರಶಾಂತ್ ಕಾಯರ್ತೋಡಿ, ದಯಾನಂದ ಕೇರ್ಪಳ, ಸುನಿಲ್ ಕೇರ್ಪಳ, ನವೀನ್ ಕುದ್ಪಾಜೆ, ನವೀನ ಜೆ, ಚಂದ್ರಶೇಖರ ಕೇರ್ಪಳ, ಸುಧಾಕರ ಕುರುಂಜಿಭಾಗ್, ರಂಜಿತ್ ಕುಮಾರ್ ಜಯನಗರ ಉಪಸ್ಥಿತರಿದ್ದರು.

[t4b-ticker]
error: Content is protected !!