ಮುಂಬೈನಲ್ಲಿ ನಿನ್ನೆ ಸಂಜೆ ಇಂಧನ ಸ್ಥಾಯಿ ಸಮಿತಿಯ ಅಧ್ಯಯನ ಭೇಟಿಯಲ್ಲಿ ಸಂಸದ ಕ್ಯಾ.ಚೌಟ ಭಾಗವಹಿಸಿದರು.”ಭಾರತದಲ್ಲಿ ಇಂಧನ ಭದ್ರತೆ ಕೈಗೆಟುಕುವ ಬೆಲೆಯಲ್ಲಿ ನಿರಂತರ ಇಂಧನ ಲಭ್ಯತೆಯನ್ನು ಖಚಿತಪಡಿಸುವುದು” ಎಂಬ ವಿಷಯದ ಕುರಿತು ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ (PSU) ಪ್ರತಿನಿಧಿಗಳೊಂದಿಗೆ ಮಹತ್ವದ ಚರ್ಚೆಗಳು ನಡೆದಿರುವುದಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ಮುಂಬೈಲ್ಲಿ ಇಂಧನ ಸ್ಥಾಯಿ ಸಮಿತಿ ಅಧ್ಯಯನ ಭೇಟಿ | ಸಂಸದ ಕ್ಯಾ.ಬ್ರಿಜೇಶ್ ಚೌಟ ಭಾಗಿ
Savistara
Bureau Report
[t4b-ticker]













































