ಮಂಗಳೂರು ಎಂಬುವುದು ಬರೀ ಊರಿನ ಹೆಸರಲ್ಲ. ಅದು ನಮ್ಮೆಲ್ಲರ ಉಸಿರು. ಸೌತ್ ಕೆನರಾ/ದಕ್ಷಿಣ ಕನ್ನಡ ಹೆಸರಿಗೆ ತೂಕವಿಲ್ಲ. ದೇಶ ವಿದೇಶದಲ್ಲೂ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಮಂಗಳೂರಿಗರು ಎಂದು. ಮಂಗಳೂರು ಹೆಸರಲ್ಲಿ ನಮ್ಮ ಭಾವನೆ, ಸಂಸ್ಕೃತಿ, ಅಸ್ಮಿತೆ ಅಡಗಿದೆ. ಈ ಹೆಸರಿಗೆ ಸಾಂಸ್ಕೃತಿಕ, ಪಾರಂಪರಿಕ, ಐತಿಹಾಸಿಕ ಹಿನ್ನಲೆಯಿದೆ. ನಮ್ಮಲ್ಲೆರ ಒಕ್ಕೊರಲ ಮಿಡಿತವೆಂದರೆ, ದಕ್ಷಿಣ ಕನ್ನಡ ಜಿಲ್ಲೆ ಹೆಸರು ಬದಲಿಸಿ ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡಬೇಕೆಂದು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಹೇಳಿದ್ದಾರೆ
ಮಂಗಳೂರು ಹೆಸರಲ್ಲಿ ನಮ್ಮ ಭಾವನೆ,ಸಂಸ್ಕೃತಿ, ಅಸ್ಮಿತೆ ಅಡಗಿದೆ| ಮಂಗಳೂರು ಜಿಲ್ಲೆ ನಾಮಕರಣಕ್ಕೆ ಕಿಶೋರ್ ಕುಮಾರ್ ಒತ್ತಾಯ
Savistara
Bureau Report
[t4b-ticker]














































