ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ವತಿಯಿಂದ ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳು ಮತ್ತು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಇವರ ಸಹಯೋಗದೊಂದಿಗೆ ನಡೆಯುತ್ತಿರುವ “ಕೃಷಿ-ತೋಟಗಾರಿಕೆ ಮೇಳ-2025” ನಡೆಯಿತು.

ಈ ಸಂದರ್ಭದಲ್ಲಿ ಸಂಸದ ಬಿ ವೈ ರಾಘವೇಂದ್ರ, ಡಾ. ಆರ್. ನಿ. ಜಗದೀಶ ಕುಲಪತಿಗಳು, ಡಾ. ಜಿ. ಕೆ. ಗಿರಿಜೇಶ್, ಅಧ್ಯಕ್ಷರು, ಕೃಷಿ-ತೋಟಗಾರಿಕೆ ಮೇಳ ಹಾಗೂ

ವಿಸ್ತರಣಾ ನಿರ್ದೇಶಕರು, ಡಾ. ಬಿ. ಎಂ. ದುಷ್ಯಂತ ಕುಮಾರ್ , ಉಪಾಧ್ಯಕ್ಷರು, ಕೃಷಿ-ತೋಟಗಾರಿಕೆ ಮೇಳ ಹಾಗೂ ಸಂಶೋಧನಾ ನಿರ್ದೇಶಕರು,

ಜಂಟಿ ನಿರ್ದೇಶಕರು ಹಾಗೂ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರುಗಳು,

ಅಧಿಕಾರಿ ವರ್ಗದವರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ವೃಂದ ಮತ್ತು ಕಾರ್ಮಿಕ ವರ್ಗದವರು ಉಪಸ್ಥಿತರಿದ್ದರು.











































