ಬದಲಾವಣೆಯ ಚಾಂಪಿಯನ್ಸ್ | ಸಬಲೀಕೃತ ರೈತ ಉತ್ಪಾದಕ ಕಂಪನಿಗಳ ನಾಯಕತ್ವದ ಎರಡು ದಿನಗಳ ವಸತಿಯುತ ಕಾರ್ಯಗಾರ

Picture of Savistara

Savistara

Bureau Report

ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಲಿ., ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ಬೆಂಗಳೂರು ಹಾಗೂ

ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ (ರಿ.), ಶಿವಮೊಗ್ಗ ಇವರುಗಳ ಸಹಯೋಗದೊಂದಿಗೆ ಆಯೋಜಿಸಿದ ” ಬದಲಾವಣೆಯ ಚಾಂಪಿಯನ್ಸ್: ಸಬಲೀಕೃತ ರೈತ ಉತ್ಪಾದಕ ಕಂಪನಿಗಳ ನಾಯಕತ್ವ”ದ ಎರಡು ದಿನಗಳ ವಸತಿಯುತ ಕಾರ್ಯಗಾರವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಅನುಪ್ ಅಧ್ಯಕ್ಷರು, ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಶಿವಮೊಗ್ಗ, ಶ್ರೀ ಎಂ. ಬಿ ಸಂಜಯ್ ಜಂಟಿ ನಿರ್ದೇಶಕರು,

ತೋಟಗಾರಿಕೆ ಇಲಾಖೆ ಶಿವಮೊಗ್ಗ, ಶ್ರೀ ಸತೀಶ್ ಎಚ್ ಆರ್. ಉಪಾಧ್ಯಕ್ಷರು, ಸಹೋದರ ಉತ್ಪಾದಕ ಕಂಪನಿಗಳ ಒಕ್ಕೂಟ ಶಿವಮೊಗ್ಗ,

ಪ್ರೊ ಜೆ. ಸಿ. ವಿಲಿಯಂ ಡಿಸೋಜಾ ವ್ಯವಸ್ಥಾಪಕ ನಿರ್ದೇಶಕರು ಲೀಡ್ ಅಕಾಡೆಮಿ ಶಿವಮೊಗ್ಗ ಉಪಸ್ಥಿತರಿದ್ದರು

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!