ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿವೈ ರಾಘವೇಂದ್ರ ಕ್ಷೇತ್ರ ವ್ಯಾಪ್ತಿ ಪ್ರವಾಸ ಮಾಡಲಿದ್ದು ಸ. ಪ್ರೌಢಶಾಲೆ ಚಿತ್ತೂರು ಪಿ.ಎಂ ಶ್ರೀ ಪ್ರಯೋಗಾಲಯ ಶಂಕುಸ್ಥಾಪನೆ

ಬೆಳಿಗ್ಗೆ. 11.15 ನೂಜಾಡಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಶಂಕುಸ್ಥಾಪನೆ
ಮ :12.30NH-66 ಅರಾಟೆ ಸೇತುವೆ ಶಂಕುಸ್ಥಾಪನೆ
ಮ :1.00-2.00 ಕಾದಿರಿಸಲಾಗಿದ್ದು
ಮಧ್ಯಾಹ್ನ 2.30-4.30ಕುಂದಾಪುರ ಎಜುಕೇಶನ್ ಸೊಸೈಟಿ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮ ಭಾಗವಹಿಸಿ ಶಿವಮೊಗ್ಗ ಪ್ರಯಾಣ(ಸಿದ್ದಾಪುರ, ಮಾಸ್ತಿಕಟ್ಟೆ )ಲಿದ್ದಾರೆಂದು ಸಂಸದರ ಅಪ್ತ ಸಹಾಯಕ ಶಿವಕುಮಾರ್ ಮಾಹಿತಿ ನೀಡಿದ್ದಾರೆ













































