ನಾಳೆ ಸುಳ್ಯದಲ್ಲಿ ವಿಜ್ಞಾನಿಗಳಿಂದ ರೈತರಿಗೆ ಮಾಹಿತಿ ಶಿಬಿರ

Picture of Savistara

Savistara

Bureau Report

ಸುಳ್ಯ ತಾಲೂಕು ಕೃಷಿಕ ಸಮಾಜ ವತಿಯಿಂದ ನಾಳೆ ಬೆಳಿಗ್ಗೆ 11 ಗಂಟೆಗೆ ಎಪಿಯಂಸಿ ಸಭಾಭವನದಲ್ಲಿ ವಿಜ್ಞಾನಿಗಳಿಂದ ರೈತರಿಗೆ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿದೆ. ಕೆ. ವಿ. ಕೆ ಮುಖ್ಯಸ್ಥರಾದ ರಮೇಶ್ ಹಾಗೂ ವಿಜ್ಞಾನಿಗಳ ತಂಡ ದವರು ಭತ್ತದ ಕೃಷಿಯಲ್ಲಿ ಬೀಜ ಉಪಚಾರ ಮತ್ತು ಕೀಟ ಹಾಗೂ ರೋಗ ಬಾಧೆಗಳ ನಿಯಂತ್ರಣ ಬಗ್ಗೆ ಮಾಹಿತಿ ನೀಡಲಿದ್ದು ಆಸಕ್ತ ರೈತರು ಭಾಗವಹಿಸುವಂತೆ ಕೃಷಿಕ ಸಮಾಜ ಸುಳ್ಯ ತಾಲೂಕು ಅಧ್ಯಕ್ಷ ಎ.ಟಿ. ಕುಸುಮಾಧಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

[t4b-ticker]
error: Content is protected !!