ಜೂ.23 ರಂದು ಸುಳ್ಯ ದ ವಿನೋಬನಗರದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು,ಪೋಷಕರ ಸಮಾವೇಶ,ಸ್ಥಾಪಕರ ಸಂಸ್ಮರಣೆ | ಖ್ಯಾತ ವಾಗ್ಮಿ,ಚಿಂತಕ,ದಾಮೋದರ ಶರ್ಮ ಬಾರಕೂರು ಭಾಗಿ

Picture of Savistara

Savistara

Bureau Report

ವಿವೇಕಾನಂದ ವಿದ್ಯಾ ಸಂಸ್ಥೆಗಳು ವಿನೋಬನಗರ ಜಾಲ್ಸುರು ಸಂಸ್ಥೆಯಲ್ಲಿ ಜೂನ್ 23 ಸೋಮವಾರ ದಂದು ಬೆಳಿಗ್ಗೆ 9 ಗಂಟೆಗೆ ಹಿರಿಯ ವಿದ್ಯಾರ್ಥಿಗಳ ಮತ್ತು ಪೋಷಕರ ಸಮಾವೇಶ ಹಾಗೂ ಸ್ಥಾಪಕರಾದ ಡಿವಂಗತ ಉಪೇಂದ್ರ ಕಾಮತ್ ರ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದೆ.ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪುರಸ್ಕೃತರಾದ ಹಿರಿಯ ವಿದ್ಯಾರ್ಥಿ ಅಭಿಷೇಕ್ ರವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ವಾಗ್ಮಿ,ನಿರೂಪಕ,ಸಾಮಾಜಿಕ ಚಿಂತಕ ಶ್ರೀ ದಾಮೋದರ ಶರ್ಮ ಬಾರ್ಕುರು ಭಾಗವಹಿಸಲಿದ್ದಾರೆ.

[t4b-ticker]
error: Content is protected !!