ಕಾಂಪ್ಕೊ ಸಂಸ್ಥೆಯ ಸಾಂತ್ವನ ಯೋಜನೆಯಡಿಯಲ್ಲಿ ಕಡಬ ಶಾಖೆಯ ಫಲಾನುಭವಿಗೆ ಸಹಾಯಧನ ಹಸ್ತಾಂತರ

Picture of Savistara

Savistara

Bureau Report

ಕಡಬ: ಕ್ಯಾಂಸ್ಕೋ ಸಂಸ್ಯಯ ಸಾಂತ್ವನ aಯೋಜನೆಯಡಿಯಲ್ಲಿ ಕ್ಯಾಂಸ್ಕೋ ಕಡಬ ಶಾಖೆಯ ಸಕ್ರಿಯ ಸದಸ್ಯ ಜೋಸ್ ಜಾರ್ಜ್ ಯಮ್ ಅವರ ಆಸ್ಪತ್ರೆ ಚಿಕಿತ್ಸಾ ವೆಚ್ಚದ ಸಹಾಯಧನ ರೂ. 79000 ನ್ನು ಜು.1ರಂದು ಕಡಬ ಶಾಖೆಯಲ್ಲಿ ಹಸ್ತಾಂತರಿಸಲಾಯಿತು.

ಕ್ಯಾಂಸ್ಕೋ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ಪ್ರಾದೇಶಿಕ ವ್ಯವಸ್ಥಾಪಕ ಪ್ರಕಾಶ್ ಕುಮಾ‌ರ್ ಶೆಟ್ಟಿ, ಸದಸ್ಯರಾದ, ಹರೀಶ್‌ ಕೋಡಂದೂರು, ಲೀಲಾವತಿ ರೈ, ಬಾಲಕೃಷ್ಣ ಯು, ಸುಂದರ ಕೆ, ಕ್ಯಾಂಸ್ಕೋ ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

[t4b-ticker]
error: Content is protected !!