ಮಹೇಶ್ ತಿಮರೋಡಿ ಬಂಧನವನ್ನು ಡಿಕೆಶಿ ಅವರು ಸಮರ್ಥಿಸಿಕೊಂಡಿದ್ದಾರೆ.ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ಟುಸ್ ಗಿರಾಕಿ. ಬಿಜೆಪಿ ಮಾಡ್ತಾ ಇರುವುದು ರಾಜಕರಣ. ನಮ್ಮ ಸರಕಾರ ಹಾಗೂ ಮೊಹಂತಿ ಮತ್ತು ಅವರ ತಂಡ ಬಹಳ ಕ್ಲೀನ್ ಆಗಿ ಅವರ ಕೆಲಸ ಅವರು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು: ಮಹೇಶ್ ತಿಮರೋಡಿ ಬಂಧನವನ್ನು ಡಿಕೆಶಿ ಅವರು ಸಮರ್ಥಿಸಿಕೊಂಡಿದ್ದಾರೆ.ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಬಿಜೆಪಿ ಟುಸ್ ಗಿರಾಕಿ. ಬಿಜೆಪಿ ಮಾಡ್ತಾ ಇರುವುದು ರಾಜಕರಣ. ನಮ್ಮ ಸರಕಾರ ಹಾಗೂ ಮೊಹಂತಿ ಮತ್ತು ಅವರ ತಂಡ ಬಹಳ ಕ್ಲೀನ್ ಆಗಿ ಅವರ ಕೆಲಸ ಅವರು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆರ್ಎಸ್ಎಸ್ ನ್ಯಾಷನಲ್ ಜನರಲ್ ಸೆಕ್ರೆಟರಿ ಬಿ.ಎಲ್. ಸಂತೋಷ್ ಅವರ ಬಗ್ಗೆ ಅವಹೇಳನಕರವಾಗಿ ಮಾತನಾಡಿದ್ರು. ನಾವು ತೀರ್ಮಾನ ಮಾಡಿದ್ದೇವೆ ಒದ್ದು ಒಳಗೆ ಹಾಕಬೇಕು, ಕಾನೂನು ಕ್ರಮ ಕೈಗೊಳ್ಳಬೇಕು ಅಂತ. ಏನು ದಾಖಲೆ ಇದೆ ಅವನತ್ರ. ಯಾರ ಬಗ್ಗೆನೂ ಹಾಗೆಲ್ಲ ಮಾತನಾಡಬಾರದು ಎಂದು ಡಿ.ಕೆ. ಶಿವಕುಮಾರ್ ಸಮರ್ಥನೆ ಮಾಡಿಕೊಂಡಿದ್ದಾರೆ.














































