ಸುಳ್ಯದಲ್ಲಿ ಕೆಲ ತಿಂಗಳಿನಿಂದ ಆಧಾರ್ ಸಮಸ್ಯೆಗೆ ಪರಿಹಾರ ದೊರೆತಿದೆ.ಸುಳ್ಯ ಅಂಚೆ ಇಲಾಖೆಯಲ್ಲಿ ಸ್ಥಗಿತಗೊಂಡಿದ್ದ ಆಧಾರ್ ಸೇವೆ ಆರಂಭವಾಗಿದೆ. ಸುಳ್ಯದಲ್ಲಿ ಆಧಾರ್ ಸೇವೆ ವ್ಯತ್ಯಯದಿಂದ ಸಾರ್ವಜನಿಕರು ಪುತ್ತೂರು ಹೋಗಿ ಆಧಾರ್ ತಿದ್ದುಪಡಿ ಮಾಡುತ್ತಿದ್ದರು. ಅನೇಕ ತಾಲೂಕು ಮಟ್ಟದ ಸಭೆಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆದಿದ್ದು ಯಾವುದೇ ಫಲಪ್ರಧವಾಗಿರಲಿಲ್ಲ ಕಳೆದ ಬಾರಿ ಸಂಸದ ಕ್ಯಾ. ಚೌಟ ಸುಳ್ಯದ ಆಪರೇಷನ್ ಸಿಂಧೂರ ಕಾರ್ಯಕ್ರಮ ಬಂದಿದ್ದಾಗ ಸಾರ್ವಜನಿಕರು ಈ ಸಮಸ್ಯೆ ಬಗೆಹರಿಸುವಂತೆ ತಿಳಿಸಿದ್ದರು ತಕ್ಷಣವೇ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರದಲ್ಲಿ ಆಧಾರ ಕೇಂದ್ರ ಆರಂಭಿಸುವಂತೆ ಸೂಚಿಸಿದ್ದರು ಈ ಹಿನ್ನಲೆಯಲ್ಲಿ ಸುಳ್ಯ ಅಂಚೆ ಕಛೇರಿಯಲ್ಲಿ ಆಧಾರ್ ಸೇವೆ ಮದ್ಯಾಹ್ನದ ಬಳಿಕ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಬೆಳಿಗ್ಗೆನಿಂದ ಪ್ರಾರಂಭಿಸುವ ಮಾಹಿತಿ ಲಭ್ಯವಾಗಿದೆ
ಸಂಸದ ಕ್ಯಾ ಬ್ರಿಜೇಶ್ ಚೌಟ ಮುತುವರ್ಜಿ | ಸುಳ್ಯ ಅಂಚೆ ಕಚೇರಿಯಲ್ಲಿ ಮತ್ತೇ ಪುನರರಾಂಭಿಸಿದ ಆಧಾರ್ ಸೇವೆ
Savistara
Bureau Report
[t4b-ticker]











































