ಶಿಕಾರಿಪುರ : ಕುಮದ್ವತಿ ಕಾಲೇಜಿನಲ್ಲಿ ‘ಇನ್ನೋವೆಟಿವ್ನ್ ಅಂಡ್ ಕ್ವಾಲಿಟಿ ಎಜುಕೇಶನ್ ಇನ್ ಕಂಟೆಂಪರರಿ ಎರಾ’ ಕಾರ್ಯಕ್ರಮ

Picture of Savistara

Savistara

Bureau Report

ಶಿಕಾರಿಪುರದ ಕುಮದ್ವತಿ ಕಾಲೇಜು ಸಭಾಂಗಣದಲ್ಲಿ IQAC ಹಾಗೂ KCE ಆಲೂಮ್ನಿ ಅಸೋಸಿಯೇಷನ್ಇವರುಗಳ ಸಹಯೋಗದಲ್ಲಿ 3ನೇ ವರ್ಷದ ಅಂತರಾಷ್ಟ್ರೀಯ ಕಾನ್ಫರೆನ್ಸ್ ಪ್ರಯುಕ್ತ ಇಂದು ಆಯೋಜಿಸಲಾಗಿದ್ದ

“ಇನ್ನೋವೆಟಿವ್ನ್ ಅಂಡ್ ಕ್ವಾಲಿಟಿ ಎಜುಕೇಶನ್ ಇನ್ ಕಂಟೆಂಪೋರರಿ ಇರ ” ಸಮಾರಂಭದಲ್ಲಿ ಪಾಲ್ಗೊಂಡು ಸಭಾ ಕಾರ್ಯಕ್ರಮ ಉದ್ಘಾಟಿಸಿ, ವಿಷಯದ ಕುರಿತು ಸವಿಸ್ತಾರವಾಗಿ ಮಾತನಾಡಲಾಯಿತು.

ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಶರತ್ ಅನಂತಮೂರ್ತಿ ಅವರು, ಗಣ್ಯರಾದ ಶಿವಕುಮಾರ್ ಅವರು, ಶ್ರೀಕಾಂತ್ ಸ್ವಾಮಿ ಅವರು ಹಾಗೂ ಅನೇಕರು ಉಪಸ್ಥಿತರಿದ್ದರು.

[t4b-ticker]
error: Content is protected !!