
ಸಂತಾಪ ಸೂಚಕವಾಗಿ 12:00 ರಿಂದ 2:00 ವರೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ಮನವಿ
ಇಂದು ಜು. 7 ರಂದು ಮುಂಜಾನೆ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜರವರು ನಿಧನರಾಗಿದ್ದಾರೆ.
ಆದ ಕಾರಣ ಸುಳ್ಯದ ಎಲ್ಲಾ ವರ್ತಕ ಬಂಧುಗಳು ಸ್ವಯಂ ಪೇರಿತವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನ 12.00ರಿಂದ 2.00 ಗಂಟೆಯವರೆಗೆ ಬಂದ್ ಮಾಡಿ ಸಹಕರಿಸಬೇಕಾಗಿ ಎಂದು
ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವರ್ತಕರ ಸಂಘ ಸುಳ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












































