ಅಯ್ಯಪ್ಪ ಭಕ್ತರನ್ನು ‘ಸ್ವಾಮಿ’ ಎಂದೇ ಕರೆಯಬೇಕು: ಶಬರಿಮಲೆ ಪೊಲೀಸರಿಗೆ ದೇವಸ್ವಂ ಮಂಡಳಿ ಸೂಚನೆ

Picture of Savistara

Savistara

Bureau Report

ಶಬರಿಮಲೆ: ಕೋಟ್ಯಂತಾರ ನಂಬಿಕೆ,ಶ್ರದ್ದೆಯ ಕೇಂದ್ರವಾಗಿರುವ ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸಿ ಪುನೀತರಾಗುತ್ತಾರೆ, ಕಳೆದ ಆನೇಕ ದಿನಗಳಿಂದ ಭಕ್ತರ ಜೊತೆ ಸರಿಯಾಗಿ ಪೊಲೀಸ್ ಇಲಾಖೆ ನಡೆದುಕೊಳ್ಳುತ್ತಿಲ್ಲ ದೂರು ಬಂದಿರುವ ಹಿನ್ನಲೆಯಲ್ಲಿ ಕೇರಳ ದೇವಸ್ವಂ ಬೋರ್ಡ್ ಮಾಲಾಧಾರಿ ಗಳಾಗಿ ಆಗಮಿಸುವ ಅಯ್ಯಪ್ಪ ಮಾಲಧಾರಿ ಭಕ್ತರನ್ನು” ಸ್ವಾಮಿ ‘ವೆಂದು ಸಂಭೋಧಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ

[t4b-ticker]
error: Content is protected !!