
ಕುಕ್ಕೆ ಸುಬ್ರಹ್ಮಣ್ಯ ಬಸವನ ಮೂಲ ಗೆ ನಂದಿ ರಥಯಾತ್ರೆ ಆಗಮಿಸಿದ್ದು ಗೋವು ಪ್ರೇಮಿಗಳು,ಸಾರ್ವಜನಿಕರು ರಥವನ್ನು ಸ್ವಾಗತಿಸಿದರು.ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಲಳಂಬೆ, ಜಯಪ್ರಕಾಶ್ ಕುಜುಗೋಡು ಮತ್ತಿತರರು ಉಪಸ್ಥಿತರಿದ್ದರು.


ನಾಳೆ ಸುಳ್ಯಕ್ಕೆ ಪುರಪ್ರವೇಶ ಮಾಡಲಿದೆ. ಈ ಸಂದರ್ಭದಲ್ಲಿ ಶೋಭಾಯಾತ್ರೆ ನಡೆಯಲಿದೆ.
ನಾಳೆ ಸಮಯ 3-45ರಿಂದ ಶಾಸ್ತ್ರಿ ವೃತ್ತದಿಂದ ಶೋಭಾಯಾತ್ರೆ ನಡೆದು,
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ 5-00ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಭಕ್ತಿಭೂಷಣ್ ದಾಸ್ಅಧ್ಯಕ್ಷರು, ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ (ರಿ.) ಶ್ರೀ ರಾಜೇಶ್ ನ್ಯಾಕ್ ಉಳಿಪಾಡಿ ಒಗ್ಗೂರು ಫಾರ್ಮ್,
ಮಾನ್ಯ ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.













































