ಕುಕ್ಕೆ ಸುಬ್ರಹ್ಮಣ್ಯ ಬಸವನ ಮೂಲ ಗೆ ನಂದಿ ರಥ ಆಗಮನ | ಸಾರ್ವಜನಿಕರಿಂದ ಸ್ವಾಗತ

Picture of Savistara

Savistara

Bureau Report

ಕುಕ್ಕೆ ಸುಬ್ರಹ್ಮಣ್ಯ ಬಸವನ ಮೂಲ ಗೆ ನಂದಿ ರಥಯಾತ್ರೆ ಆಗಮಿಸಿದ್ದು ಗೋವು ಪ್ರೇಮಿಗಳು,ಸಾರ್ವಜನಿಕರು ರಥವನ್ನು ಸ್ವಾಗತಿಸಿದರು.ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಲಳಂಬೆ, ಜಯಪ್ರಕಾಶ್ ಕುಜುಗೋಡು ಮತ್ತಿತರರು ಉಪಸ್ಥಿತರಿದ್ದರು.

ನಾಳೆ ಸುಳ್ಯಕ್ಕೆ ಪುರಪ್ರವೇಶ ಮಾಡಲಿದೆ. ಈ ಸಂದರ್ಭದಲ್ಲಿ ಶೋಭಾಯಾತ್ರೆ ನಡೆಯಲಿದೆ.

ನಾಳೆ ಸಮಯ 3-45ರಿಂದ ಶಾಸ್ತ್ರಿ ವೃತ್ತದಿಂದ ಶೋಭಾಯಾತ್ರೆ ನಡೆದು,

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ 5-00ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಭಕ್ತಿಭೂಷಣ್ ದಾಸ್ಅಧ್ಯಕ್ಷರು, ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ (ರಿ.) ಶ್ರೀ ರಾಜೇಶ್ ನ್ಯಾಕ್ ಉಳಿಪಾಡಿ ಒಗ್ಗೂರು ಫಾರ್ಮ್,

ಮಾನ್ಯ ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

[t4b-ticker]
error: Content is protected !!