Next Generation GST ಪ್ರಚಾರ ಅಭಿಯಾನದ ರಾಜ್ಯ ಸಂಚಾಲಕರಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾ ಬ್ರಿಜೇಶ್ ಚೌಟರನ್ನು ಪಕ್ಷ ನೇಮಕಗೊಳಿಸಿದೆ. ಜಿಎಸ್ಷ್ಟಿ ಸ್ಲಾಬ್ ವಿಚಾರವಾಗಿ ಜನಸಾಮಾನ್ಯರಿಗೆ ತಿಳಿಸುವ ಕಾರ್ಯ ಈ ಅಭಿಯಾನ ಮುಖ್ಯ ಉದ್ದೇಶವಾಗಿದೆ. ಆಪರೇಷನ್ ಸಿಂಧೂರ ನಂತರ ವಿದೇಶ ಯಾತ್ರಾ ನಿಯೋಗದಲ್ಲೂ ಈ ಹಿಂದೆ ಚೌಟರು ಭಾಗವಹಿಸಿದ್ದರು.
ನೆಕ್ಸ್ಟ್ ಜನರೇಶನ್ GST ಪ್ರಚಾರ ಅಭಿಯಾನ ರಾಜ್ಯ ಸಂಚಾಲಕರಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ ನೇಮಕ
Savistara
Bureau Report
[t4b-ticker]











































