ಕುಕ್ಕೆ ಸುಬ್ರಮಣ್ಯ ರೋಡ್ ರೈಲ್ವೇ ಇಲಾಖೆ ವತಿಯಿಂದ ಮೊದಲ ಬಾರಿಗೆ ಕನ್ನಡ ರಾಜ್ಯೋತ್ಸವ

ಆಚರಣೆ ಕಾರ್ಯಕ್ರಮ ರೈಲ್ವೆ ನಿಲ್ದಾಣ ಪರಿಸರದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸ್ಟೇಷನ್ ಮಾಸ್ಟರ್ ರಾಜು ನಾಯ್ಕ್, ಸುಬ್ರಮಣ್ಯ ರೈಲ್ವೆ ಸಿಬ್ಬಂದಿಗಳು ಲೋಕಲ್ ಕಾಂಟ್ರಾಕ್ಟ್ರ್ ಸಂತೋಷ್,

ಆಟೋ ಯೂನಿಯನ್ ಅಧ್ಯಕ್ಷ ಉಮೇಶ್, ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು














































