ಬಂಗಾಳದಲ್ಲಿ ಮಣ್ಣಿನಲ್ಲಿ ಕೇಸರಿ ಕಮಾಲ್, ತಮಿಳುನಾಡು ವಿಜಯ್ ಅಧಿಪತಿ, ಕೇರಳ ಯುಡಿಎಫ್, ಅಸ್ಸಾಂ, ಪುದುಚೇರಿ ಮತ್ತೆ ಅರಳಿದ ತಾವರೆ

Picture of Savistara

Savistara

Bureau Report

ದೇಶದಾದ್ಯಂತ ತೀವ್ರ ಕುತೂಹಲ ಕೇರಳಿದ್ದ ಪಂಚ ರಾಜ್ಯಗಳ ಚುನಾವಣೆಯ ಮತ ಏಣಿಕೆ ಪ್ರಾರಂಭವಾಗಿದೆ.ಪಶ್ಚಿಮ ಬಂಗಾಳದಲ್ಲಿ 156 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಟಿಎಮ್‌ಸಿ 122 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.ತಮಿಳುನಾಡಿನಲ್ಲಿ ಡಿಎಮ್ ಕೆ 54, ಎಐಡಿಮ್ಕೆ 62, ನೂತನ ಪಕ್ಷ ಟಿವಿಕೆ 84 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.ಕೇರಳದಲ್ಲಿ UDF 79, LDF 58 ಸ್ಥಾನವನ್ನು ಪಡೆದು ಮುನ್ನಡೆ ಕಾಯ್ದುಕೊಂಡು ಕಾಂಗ್ರೆಸ್ ನೇತೃತ್ವದ UDF ಸರಳ ಬಹುಮತದತ್ತ ದಾಪುಗಾಲು ಇಟ್ಟಿದೆ.ಪುದುಚೇರಿ ಬಿಜೆಪಿ 22, ಭಾರತ ಮೈತ್ರಿಕೂಟ 6 ಸ್ಥಾನ ಮುನ್ನಡೆಅಸ್ಸಾಂ ಬಿಜೆಪಿ 69, ಕಾಂಗ್ರೆಸ್ 19 ಮುನ್ನಡೆಯಲ್ಲಿದೆ

News Updates

ಸುಳ್ಯದ ಗುತ್ತಿಗಾರಿನಲ್ಲಿ ಅಡಿಕೆಯಲ್ಲಿ ಎಲೆಚುಕ್ಕೆ ರೋಗ ನಿರ್ವಹಣೆ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ | ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕ್ಕೆ ಸದಾ ಬದ್ದವಾಗಿದ್ದು ಎಲೆ ಚುಕ್ಕಿ ರೋಗ ದಿಂದ ಅಡಿಕೆ ಬೆಳೆಗಾರರ ಸಂಕಷ್ಟಕ್ಕಿಡಾಗಿದ್ದು ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದಿದ್ದು ಶೀಘ್ರದಲ್ಲಿ ಈ ಬಗ್ಗೆ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ

[t4b-ticker]
error: Content is protected !!