ಬೆಳ್ಳಿ ರಥ ಕುಕ್ಕೇ ಸುಬ್ರಹ್ಮಣ್ಯ ಪುರ ಪ್ರವೇಶ ಕಾಶಿಕಟ್ಟೆ ಬಳಿ ಅದ್ದೂರಿ ಸ್ವಾಗತ

Picture of Savistara

Savistara

Bureau Report

ಡಾ.ಕೆ.ವಿ.ರೇಣುಕಾಪ್ರಸಾದರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ನ. 5 ರಂದು ಸುಳ್ಯದಿಂದ ಹೊರಟು ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಜೆ ತಲುಪಿತು.

. ವ್ಯವಸ್ಥಾಪನಾ ಸಮಿತಿಯವರು, , ಅಧಿಕಾರಿಗಳು,ಸಾರ್ವಜನಿಕರು ಸೇರಿ ಸಾವಿರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

[t4b-ticker]
error: Content is protected !!