ನ 16 ರಂದು ಶ್ರೀ ದುರ್ಗಾಪರಮೇಶ್ವರಿ ಕಲಾಮಂಟಪ ಕೇರ್ಪಳದಲ್ಲಿ ನಡೆಯುವ ಸುಳ್ಯಕೇಂದ್ರದ “ಯುವ ಸಂಕಲ್ಪ ಸಮಾವೇಶ”ದ ಆಮಂತ್ರಣವನ್ನು ಭಾರತೀಯ ವಾಯುಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಜೀವನ್ ಏ ಯಸ್ ಬೊಳುಬೈಲು ಅವರು ಶ್ರೀ ಚೆನ್ನಕೇಶವ ದೇವಸ್ಥಾನ ಸುಳ್ಯ ಇಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಡಾ. ಮನೋಜ್ ಅಡ್ಡಂತಡ್ಕ,ಪಿಕೆ ಉಮೇಶ್, ಕುಸುಮಧಾರ ಎ. ಟಿ,ಅವಿನಾಶ್ ಕುರುಂಜಿ,ಜಯಂತ್,ರಜತ್ ಅಡ್ಕರು, ರಜನೀಶ್ ಸವಣೂರು, ಜಗದೀಶ್ ಡಿಪಿ,ನಂದನ್ ವಿದ್ಯಾರ್ಥಿ ಪ್ರಮುಖರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಕಾಲೇಜ್ ವಿದ್ಯಾರ್ಥಿ ಪ್ರಮುಖ್ ಕಾರ್ತಿಕ್ ನರಿಯೂರು ಸ್ವಾಗತಿಸಿ, ನಂದನ್ ಧನ್ಯವಾದ ಸಲ್ಲಿಸಿದರು, ಡಾ ಮನೋಜ್ ಯುವ ಸಮಾವೇಶ ವಿಚಾರ ಬಗ್ಗೆ ತಿಳಿಸಿದರು












































