ಆರ್‌ಎಸ್‌ಎಸ್‌ ಶತಾಬ್ದಿ ವರ್ಷ | ಸುಳ್ಯದಲ್ಲಿ ಹಿಂದೂ ಸಂಗಮ ಆಯೋಜನೆ ಸಮಿತಿ ಉದ್ಘಾಟನೆ ಮತ್ತು ನಿರ್ವಹಣಾ ಕಾರ್ಯಗಾರ ಅಭ್ಯಾಸವರ್ಗ

Picture of Savistara

Savistara

Bureau Report

ಸುಳ್ಯ:ಆರ್‌ಎಸ್‌ಎಸ್‌ ನೂರು ವರ್ಷದ ಶತಾಬ್ದಿ ವರ್ಷ ಹಿನ್ನಲೆಯಲ್ಲಿ ಸುಳ್ಯ ತಾಲೂಕು ವ್ಯಾಪ್ತಿಯ ಹಿಂದೂ ಸಂಗಮ ಆಯೋಜನೆ ಬಗ್ಗೆ ಕಾರ್ಯಕರ್ತರ ನಿರ್ವಹಣಾ ಅಭ್ಯಾಸ ವರ್ಗ ಸುಳ್ಯದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರ ಕೇರ್ಪಳದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಸಂಘಚಾಲಕ್ ಚಂದ್ರಶೇಖರ ಭಟ್ ತಳೂರು, ರವೀಂದ್ರ ಪುತ್ತೂರು, ಉದ್ಯಮಿ ಎಂ.ಬಿ ಸದಾಶಿವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ವೇಳೆ ಅರೆಸೆಸ್ ಗೆ ನೂರು ವರ್ಷದ ತುಂಬಿದ ಹಿನ್ನಲೆ ಯಲ್ಲಿ ಮಂಡಲಗಳಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ ಈ ಬಗ್ಗೆ ಅರೆಸೆಸ್ ಪ್ರಾಂತ ಸಹ ಸೇವಾ ಪ್ರಮುಖ ನ. ಸೀತಾರಾಮ್ ಕಾರ್ಯಕರ್ತರಿಗೆ ಮಾಹಿತಿ ನೀಡಿದರು ಈ ಸಂದರ್ಭದಲ್ಲಿ ತಾಲೂಕಿನ ಸಂಘ ಪರಿವಾರ ಸಂಘಟನೆ ಪ್ರಮುಖರು ಉಪಸ್ಥಿತರಿದ್ದರು.

[t4b-ticker]
error: Content is protected !!