ಬಂಟ್ವಾಳ : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬಳಿಕ ಬಹುನಿರೀಕ್ಷಿತ ಎಂಬಂತೆ ಇದ್ದ ಅವರ ಕುಟುಂಬದವರ ಮನೆ ನಿರ್ಮಾಣದ ಕನಸು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ವಿಶೇಷ ಮುತುವರ್ಜಿಯಿಂದ ನನಸಾಗಿದೆ.
ಬಂಟ್ವಾಳದ ಕಾರಿಂಜದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಗೃಹದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಂಸದರು, ಜಿಲ್ಲೆಯ ಶಾಸಕರು, ಬಿಜೆಪಿ ಯ ಪದಾಧಿಕಾರಿಗಳು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ
ಸುಹಾಸ್ ಶೆಟ್ಟಿ ಅವರ ಕುಟುಂಬದ ಜೊತೆಗೆ ಸ್ವಂತ ಮನಗನಂತೆ ಇದ್ದು ಈ ಕಾರ್ಯವನ್ನು ಮಾಡಿಕೊಟ್ಟ ಸಂಸದರಿಗೆ ಸುಹಾಸ್ ಶೆಟ್ಟಿ ಹೆತ್ತವರು ಧನ್ಯವಾದ ತಿಳಿಸಿದ್ದಾರೆ.










































