ಫಹಾಲ್ಗಮ್ ಲ್ಲಿ ಉಗ್ರರ ದಾಳಿಗೆ ಹತ್ಯೆಯಾದ ಭಾರತೀಯರ ಆತ್ಮಕ್ಕೆ ತೃಪ್ತಿ ಕೊಟ್ಟ ದಿನವಿಂದು, ಆಪರೇಷನ್ ಸಿಂಧೂರ ಮೂಲಕ ಉಗ್ರರ ಹುಟ್ಟಡಗಿಸಿದ ಹೆಮ್ಮೆಯ ಸೈನಿಕರಿಗೆ,ಸರ್ಕಾರಕ್ಕೆ ಶ್ರೇಯಸ್ಸು ದೊರೆಯಲೆಂದು ಹಿಂದೂ ಬಂಧುಗಳು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ವಿಶೇಷ ಪ್ರಾರ್ಥನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವನಜ ವಿ ಭಟ್, ಅಚ್ಚುತ ಗೌಡ, ಅಶೋಕ್ ಮೂಲೆ ಮಜಲು, ಶಿವಕುಮಾರ ಹೊಸಳಿಕೆ,ದಿನೇಶ್ ಸಂಪ್ಯಾಡಿ, ವೆಂಕಟೇಶ್ ಎಚ್ ಎಲ್. ಶೋಭಾ ಗಿರಿಧರ್, ಶ್ರೀಕುಮಾರ್ ಬಿಲದ್ವಾರ, ಈಶ್ವರ್ ಅರಂಪಾಡಿ, ರಾಜೇಶ್ ಏನ್. ಎಸ್, ಚಿದಾನಂದ ಕಂದಡ್ಕ, ಮನೋಜ್ ಎಸ್, ರಾಮಚಂದ್ರ ದೇವರಗದ್ದೆ ಉಪಸ್ಥಿತರಿದ್ದರು.













































