ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನಾಗರಾಜ ಕುಲಕರ್ಣಿ ಕುಟುಂಬಸ್ಥರಿಂದ ಬೆಳ್ಳಿಯ 12 ಗೊಂಡೆ ಸಮರ್ಪಣೆ

Picture of Savistara

Savistara

Bureau Report

ಕುಕ್ಕೆ ಸುಬ್ರಹ್ಮಣ್ಯಕ್ಕೆ ನಾಗರಾಜ ಕುಲಕರ್ಣಿ ಕುಟುಂಬಸ್ಥರು ಕಳೆದ ಬಾರಿ ಸಮರ್ಪಣೆ ಮಾಡಿದ,ನೂತನ ಪಲ್ಲಕ್ಕಿ, ಗೆ, ಇಂದು ಬೆಳ್ಳಿಯ 12 ಗೊಂಡೆ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಯ ಅಧ್ಯಕ್ಷ ಹರೀಶ್ ಇಂಜಾಡಿ, ಸಹಾಯಕ ಮ್ಯಾನೇಜರ್ ಯೇಸುರಾಜು,ದಾನಿಗಳ ಆತ್ಮೀಯರಾದ ಶ್ರೀಕುಮಾರ್ ಬಿಲದ್ವಾರ, ಶಿಷ್ಟಚಾರ ಅಧಿಕಾರಿ, ಜಯರಾಮ್ ರಾವ್, ಶಿವರಾಮ್ ಉಪಸ್ಥಿತರಿದ್ದರು.

[t4b-ticker]
error: Content is protected !!