ಕುಕ್ಕೆ ಸುಬ್ರಹ್ಮಣ್ಯಕ್ಕೆ ನಾಗರಾಜ ಕುಲಕರ್ಣಿ ಕುಟುಂಬಸ್ಥರು ಕಳೆದ ಬಾರಿ ಸಮರ್ಪಣೆ ಮಾಡಿದ,ನೂತನ ಪಲ್ಲಕ್ಕಿ, ಗೆ, ಇಂದು ಬೆಳ್ಳಿಯ 12 ಗೊಂಡೆ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಯ ಅಧ್ಯಕ್ಷ ಹರೀಶ್ ಇಂಜಾಡಿ, ಸಹಾಯಕ ಮ್ಯಾನೇಜರ್ ಯೇಸುರಾಜು,ದಾನಿಗಳ ಆತ್ಮೀಯರಾದ ಶ್ರೀಕುಮಾರ್ ಬಿಲದ್ವಾರ, ಶಿಷ್ಟಚಾರ ಅಧಿಕಾರಿ, ಜಯರಾಮ್ ರಾವ್, ಶಿವರಾಮ್ ಉಪಸ್ಥಿತರಿದ್ದರು.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನಾಗರಾಜ ಕುಲಕರ್ಣಿ ಕುಟುಂಬಸ್ಥರಿಂದ ಬೆಳ್ಳಿಯ 12 ಗೊಂಡೆ ಸಮರ್ಪಣೆ
Savistara
Bureau Report
[t4b-ticker]










































