ಕುಕ್ಕೆ: ಸುಬ್ರಹ್ಮಣ್ಯ, ಏನೆಕಲ್ಲು, ಐನೆಕಿದು ಗ್ರಾಮದ ಹಿಂದೂ ಬಾಂಧವರನ್ನೊಳಗೊಂಡ, ಬೃಹತ್ ಹಿಂದೂ ಸಂಗಮ ಜ. 24 ಶನಿವಾರ ಸುಬ್ರಹ್ಮಣ್ಯ ಮಠದ ಆವರಣದಲ್ಲಿ ಜರುಗಲಿದೆ.ಸಂಜೆ ಗಂಟೆ 3.00 ರಿಂದ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಿಂದ ಸುಬ್ರಹ್ಮಣ್ಯ ಮಠದವರೆಗೆ ವೈಭವದ ಶೋಭಾಯಾತ್ರೆ ನಡೆಯಲಿದ್ದು ಈ ಹಿನ್ನಲೆ ಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು. ಈ ವೇಳೆ ನಿರ್ವಹಣಾ ಸಮಿತಿಯ ಸಂಚಾಲಕ್ ದಿಲೀಪ್ ಉಪ್ಪಳಿಕೆ, ಸಹಸಯೋoಜಕ ಅಜಿತ್ ಕಲ್ಲೇರಿ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು
ಜನವರಿ 24 ರಂದು ಸುಬ್ರಹ್ಮಣ್ಯ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ | ಆಮಂತ್ರಣ ಪತ್ರಿಕೆ ಬಿಡುಗಡೆ
Savistara
Bureau Report
[t4b-ticker]












































