ಸುಳ್ಯ : ಅರಂತೋಡುನಲ್ಲಿ ಪೆಟ್ರೋಲ್ ಹಾಕಿ ಹಣ ಕೊಡದೆ ಪರಾರಿಯಾದ ಕಾರು ಚಾಲಕ

Picture of Savistara

Savistara

Bureau Report

ಸುಳ್ಯ ದ ಅರಂತೋಡಿನ ನಯಾರ ಪೆಟ್ರೋಲ್ ಪಂಪ್ ನಲ್ಲಿ 2510 ರೂ ನ ಪೆಟ್ರೋಲ್ ಹಾಕಿ ಹಣ ಕೊಡದೇ ಕಾರು ಚಾಲಕ ಪರಾರಿಯಾದ ಘಟನೆ ಇವತ್ತು ( ಫೆ.13 ) ರಂದು ನಡೆದಿದೆ. ಕಾರನ್ನು ಜಾಲ್ಸೂರು ಚೆಕ್ ಪೋಸ್ಟ್ ಬಳಿ ಫಾರೆಸ್ಟ್ ಸಿಬ್ಬಂದಿಗಳು, ಆಟೋ ಚಾಲಕರು, ಜಾಲ್ಸೂರು ಪೆಟ್ರೋಲ್ ಬಂಕ್ ಸಿಬ್ಬಂದಿಗಳು ಅಡ್ಡ ಗಟ್ಟಿದಾಗ ಕಾರನ್ನು ನಿಲ್ಲಿಸದೇ ಪುತ್ತೂರು ಕಡೆ ಪರಾರಿಯಾಗಿದ್ದಾನೆ ತಿಳಿದು ಬಂದಿದೆ.

[t4b-ticker]
error: Content is protected !!