ಭದ್ರಾವತಿಯಲ್ಲಿ ನೂತನವಾಗಿ ಆರಂಭಗೊಂಡ “ಎಸ್ ಎನ್ ಎ ಡೇ ಕೇರ್ , ಸರ್ಜಿಕಲ್ ಕೇರ್ ಅಂಡ್ ಡಿಗ್ನೋಸ್ತಿಕ್ಸ್ ” ಆಸ್ಪತ್ರೆಯ ಉದ್ಘಾಟನಾ ಸಂಸದ ಬಿ ವೈ ರಾಘವೇಂದ್ರ ನೆರವೇರಿಸಿದರು ,

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಘವೇಂದ್ರ ಅವರು ತಾಲ್ಲೂಕಿನ ಜನತೆಗೆ ಉತ್ತಮ ಆರೋಗ್ಯ ಸೇವೆ

ನೀಡುವ ಮೂಲಕ ಜನಮನ್ನಣೆ ಪಡೆದು ಯಶಸ್ವಿಯಾಗಲಿ ಎಂದು ಶುಭ ಹಾರೈಸಲಾಯಿತು.

ಈ ಸಮಯದಲ್ಲಿ ಗಣ್ಯರಾದ ಧರ್ಮ ಪ್ರಸಾದ್, ಮಂಗೋಟೆ ರುದ್ರೇಶ್, ಮನು,

ರವಿಕುಮಾರ್, ಮೋಹನ್ ಹಾಗೂ ಆಡಳಿತ ಸಿಬ್ಬಂದಿಯವರು ಉಪಸ್ಥಿತರಿದ್ದರು.










































