ಸುಳ್ಯ : ತೂಗು ಸೇತುವೆ ಸರದಾರ ದಿ.ಗಿರೀಶ್ ಭಾರಧ್ವಾಜ್ ರಿಗೆ ಪಿಎಲ್ ಡಿ ಬ್ಯಾಂಕ್ ವತಿಯಿಂದ ಶ್ರದ್ದಾಂಜಲಿ

Picture of Savistara

Savistara

Bureau Report

ಸುಳ್ಯ :ನೂರಾರು ತೂಗುಸೇತುವೆ ನಿರ್ಮಿಸಿದ ಸರದಾರ ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜರಿಗೆ ಸುಳ್ಯ ಪಿಎಲ್ ಡಿ ಬ್ಯಾಂಕ್ ನಲ್ಲಿ ಶ್ರದ್ದಾಂಜಲಿ ಕಾರ್ಯಕ್ರಮ ಇಂದು ನಡೆಯಿತು.ಈ ವೇಳೆ ಶಾಸಕಿ ಹಾಗೂ ಸಂಘದ ನಿರ್ದೇಶಕಿ ಕು. ಭಾಗಿರಥಿ ಮುರುಳ್ಯ, ಬ್ಯಾಂಕಿನ ಅಧ್ಯಕ್ಷ ಜಯರಾಮ ರೈ,ಉಪಾಧ್ಯಕ್ಷ ಅವಿನಾಶ್ ಕುರುಂಜಿ,ಸಂಘದ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

[t4b-ticker]
error: Content is protected !!