ತಾಳಗುಪ್ಪದ ಐತಿಹಾಸಿಕ ಶ್ರೀ ಕೋಡಿಮಠದಲ್ಲಿ ನಡೆಯಲಿರುವ ಪವಿತ್ರ ‘ಧರ್ಮಸಭೆ’ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಸಂಸದ ರಾಘವೇಂದ್ರ ಬಿ ವೈ ಭಾಗವಹಿಸಿದ್ದರು .

ಈ ಸಂದರ್ಭದಲ್ಲಿ ಮ.ನಿ.ಪ್ರ. ಶಿವಲಿಂಗ ಮಹಾಸ್ವಾಮಿಗಳು, ಬಣ್ಣದಮಠ ಶಿರಸಿ,

ವಿದ್ವಾನ್ ಸಿದ್ಧವೀರ ಮಹಾಸ್ವಾಮಿಗಳು, ಕೂಡ್ಲಿಮಠ ಮಹಾಸಂಸ್ಥಾನಂ ತಾಳಗುಪ್ಪ,

ಮನ್ನಿರಂಜನ ಪ್ರಣವಪೀಠಾಧೀಶರಾದ ವಿದ್ವಾನ್ ಸಿದ್ದವೀರ ಮಹಾಸ್ವಾಮಿಗಳು ಉಪಸ್ಥಿತರಿದ್ದರು.













































