ಅಲುವ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಂಸದ ಚೌಟ ರಿಂದ ಪ್ರಮುಖ ವ್ಯಕ್ತಿಗಳ ಜೊತೆ ಸಂವಾದ

Picture of Savistara

Savistara

Bureau Report

ಎರ್ನಾಕುಲಂ ಜಿಲ್ಲೆಯ ಅಲುವ ಕ್ಷೇತ್ರದ ಭಾಜಪಾ ಅಭ್ಯರ್ಥಿ ಬ್ರಹ್ಮರಾಜ್ ಅವರ ಪರವಾಗಿ ದಕ್ಷಿಣಕನ್ನಡ ಸಂಸದ ಕ್ಯಾ ಚೌಟ ಆಸ್ಪತ್ರೆಗಳ ಮಾಲೀಕರು, ಸಾಫ್ಟ್ವೇರ್ ಕಂಪನಿಗಳ ಮಾಲೀಕರು, ನ್ಯಾಯವಾದಿಗಳು,

ಕಾಲೇಜು ಶಿಕ್ಷಣ ತಜ್ಞರು ಹಾಗೂ ಪ್ರಮುಖ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು ಈ ವೇಳೆ ಕ್ಷೇತ್ರ ಚುನಾವಣಾ ಪ್ರಭಾರಿ ಪ್ರಸನ್ನ ದರ್ಬೆ ಸ್ಥಳೀಯ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು

[t4b-ticker]
error: Content is protected !!