ಸುಳ್ಯ: ದಕ್ಷಿಣಕನ್ನಡ ಸಂಸದ ಬ್ರಿಜೇಶ್ ಚೌಟ ನಿನ್ನೆ ಏನೆಕಲ್ಲು ಭಾಗದಲ್ಲಿ ಪಕ್ಷದ ಪದಾಧಿಕಾರಿ ಸಭೆಯಲ್ಲಿ ಭಾಗವಹಿಸಿದ್ದರು ಈ ವೇಳೆ ಏನೆಕಲ್ಲು ಕೃಷಿ ಪತ್ತಿನ ಸಹಕಾರ ಸಂಘ ವತಿಯಿಂದ ಅಧ್ಯಕ್ಷರಾದ ಭವಾನಿಶಂಕರ್ ಪುಂಬಾಡಿ ಮತ್ತು ನಿರ್ದೇಶಕರು ಸಂಸದರನ್ನು ಸನ್ಮಾನಿಸಿದರು.ಈ ವೇಳೆ ಶಾಸಕಿ ಭಾಗೀರಥಿ ಮುರುlya, ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ,ಮಾಜಿ ಸಚಿವ ಎಸ್ ಅಂಗಾರ,ಪ್ರಮುಖರಾದ ಪ್ರಸನ್ನ ಮಾರ್ತ ಮತ್ತಿತರರು ಉಪಸ್ಥಿತರಿದ್ದರು
ಸುಳ್ಯ: ಏನೇಕಲ್ಲು ಕೃಷಿ ಪತ್ತಿನ ಸಹಕಾರ ಸಂಘದಿಂದ ಸಂಸದ ಕ್ಯಾ.ಚೌಟರಿಗೆ ಸನ್ಮಾನ
Savistara
Bureau Report
[t4b-ticker]

















































