ಮಂಥನ ಮಂಗಳೂರು ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕ ಹಾಗೂ ಲೇಖಕ ಡಾ ನಾರಾಯಣ ಶೆಣೈ ಅವರು ಬರೆದ ‘ಯುಗಪುರುಷನ ಹೆಜ್ಜೆಯ ಗುರುತುಗಳು’ ಎಂಬ ಕೃತಿಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ

ಮುಕುಂದ ಸಿ ಆರ್ ಸಂಘನಿಕೇತನದಲ್ಲಿ ಇಂದು ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರೀಯ ಸಂಘಚಾಲಕ ಡಾ.ಪಿ. ವಾಮನ್ ಶೆಣೈ ,ಸಂಘದ ಪ್ರಮುಖರು, ಸ್ವಯಂಸೇವಕರು ಉಪಸ್ಥಿತರಿದ್ದರು.













































