ಮಂಗಳೂರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 92 ಸಿಸಿಟಿವಿ ಅಳವಡಿಕೆಗೆ 7 ಲಕ್ಷ ಹಣವನ್ನು ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಮಂಗಳೂರು ಜನರಲ್ ಮ್ಯಾನೇಜರ್ ಮತ್ತು ವಲಯ ಮುಖ್ಯಸ್ಥ ರೇಣು ನಾಯರ್, ಪ್ರಾದೇಶಿಕ ಮುಖ್ಯಸ್ಥೆ ಎ ರಾಜಮಣಿ, ವಲಯ ಕಛೇರಿ PRO ಪುರಂದರ ಪಿ ಜೆ, ಕಾರ್ಯಾಚರಣೆ ವಿಭಾಗದ ನಿಕಿತ್ ಎನ್, ಶ್ರೀಕುಮಾರ್ ಬಿಲದ್ವಾರ ಉಪಸ್ಥಿತರಿದ್ದರು.













































