ಮಂಗಳೂರು, ಜು.10: ರಾಜ್ಯಾದ್ಯಂತ ಇರುವ ಎಲ್ಲ ಉಪ ನೋಂದಣಿ ಕಚೇರಿಗಳು ಜು.12ರಂದು ಸಾರ್ವಜನಿಕರಜಾ ದಿನವಾಗಿ ದ್ದರೂ ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಇಲಾಖೆಯ ಕಾರದೊತ್ತಡ ನಿವಾರಣೆ ಗಾಗಿ ಎಂದಿನಂತೆ ತೆರೆದಿರಲಿದ್ದು, ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವ ಹಿಸಲಿವೆ.ಈ ದಿನದಂದು ಸಾರ್ವಜನಿಕರು ಎಂದಿ ನಂತೆ ಆಸ್ತಿ ನೋಂದಣಿ, ಮುದ್ರಾಂಕ ಖರೀದಿ ಹಾಗೂ ಇಲಾಖೆಗೆ ಸಂಬಂಧಿಸಿದ ಇತರಸೇವೆ ಗಳನ್ನು ಪಡೆದುಕೊಳ್ಳಬಹುದು. ಸಾರ್ವಜನಿ ಕರು ಈ ಅವಕಾಶದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆ ತಿಳಿಸಿದೆ.
ಜು . 12ರ ರವಿವಾರವೂ ಉಪ ನೋಂದಣಿ ಕಚೇರಿ ಕರ್ತವ್ಯ
Savistara
Bureau Report
[t4b-ticker]









































