ಪತ್ರಿಕಾಗೋಷ್ಠಿಯಲ್ಲಿ ಆರೆಸ್ಸೆಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿಕೆ
1.ಶತಾಬ್ದಿ ವರ್ಷದ ಶುಭಾರಂಭ –
2025ರ ವಿಜಯದಶಮಿಯ ಪರ್ವಕಾಲದಲ್ಲಿ ಮಂಡಲ ಅಥವಾ ಖಂಡ/ ನಗರ ಸ್ತರದಲ್ಲಿ ಗಣವೇಷದಲ್ಲಿ ಸ್ವಯಂಸೇವಕರ ಉತ್ಸವ.
2.ವ್ಯಾಪಕ ಮನೆ ಸಂಪರ್ಕ
(ಪ್ರತಿ ಗ್ರಾಮ, ವಸತಿ, ಪ್ರತಿ ಮನೆ -2025ರ ನವೆಂಬರ್ ಮತ್ತು ಡಿಸೆಂಬರ್ ಹಾಗೂ 2026ರ ಜನವರಿ ತಿಂಗಳುಗಳಲ್ಲಿ 3 ವಾರಗಳ ವಿಸ್ತೃತ ಯೋಜನೆ)
3.ಹಿಂದೂ ಸಮ್ಮೇಳನ –
ಮಂಡಲ/ವಸತಿ ಸ್ತರದಲ್ಲಿ
4.ಸಾಮಾಜಿಕ ಸದ್ಭಾವ ಬೈಠಕ್ – ಖಂಡ/ನಗರ ಸ್ತರದಲ್ಲಿ
5.ಪ್ರಮುಖ ನಾಗರಿಕರ ಗೋಷ್ಠಿ – ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ
6.ಯುವಕರಿಗಾಗಿ ಕಾರ್ಯಕ್ರಮ – ಆಯಾ ಪ್ರಾಂತದ ಯೋಜನೆಯೊಂದಿಗೆ













































